Zusammenfassung der Ressource
Frage 1
Frage
ಜಿ.ಎಸ್.ಶಿವರುದ್ರಪ್ಪನವರ ಕವನ ಸಂಕಲನವಲ್ಲದ್ದು ಯಾವುದು?
Antworten
-
ನಾದಲೀಲೆ
-
ಚೆಲುವು-ಒಲವು
-
ಸಾಮಗಾನ
-
ದೇವಶಿಲ್ಪಿ
Frage 2
Frage
"ಸಂಕಲ್ಪ ಗೀತೆ " ಪದ್ಯದ ಆಕರ ಕೃತಿ ಯಾವುದು?
Antworten
-
ಅನಾವರಣ
-
ದೀಪದ ಹೆಜ್ಜೆ
-
ಸಾಮಗಾನ
-
ಎದೆತುಂಬಿ ಹಾಡಿದೆನು
Frage 3
Frage
ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು?
Antworten
-
ಬಾಳನು
-
ಹಡಗನು
-
ದೋಣಿಯನು
-
ಎತ್ತಿನ ಬಂಡಿಯನು
Frage 4
Frage
ಕತ್ತಲೆಯೊಳಗೆ ಯಾವ ಹಣತೆ ಹಚ್ಚಬೇಕು ?
Frage 5
Frage
ಹಡಗು ಹೊಯ್ದಾಡಲು ಕಾರಣ
Antworten
-
ಕಾಡ್ಗಿಚ್ಚು
-
ಚಂಡಮಾರುತ
-
ಬಿರುಗಾಳಿ
-
ಅತಿವೃಷ್ಟಿ